ಈ ಚಿತ್ರವನ್ನು ಬಿ.ಕೃಷನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಎಸ್.ಜಗನ್ನಾಥ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್, ಆರತಿ, ಜಯಮಾಲ, ರೇಖಾರಾವ್, ಹೆಲನ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಎನ್.ಜಿ.ರಾವ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಾಯರಾಂ, ಕಸ್ತೂರಿ ಶಂಕರ್, ಜಯಚಂದ್ರನ್. ಈ ಚಿತ್ರವು ೧೯೮೦ ರಲ್ಲಿ ಬಿಡುಗಡೆಯಾಯಿತು.